*ಹೆತ್ತ ಮಗುವನ್ನೇ ಮೊಸಳೆಗಳ ನಾಲೆಗೆ ಬಿಸಾಕಿದ ತಾಯಿ*

ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿಯ ಕ್ಷುಲ್ಲಕ ಜಗಳಕ್ಕೆ 6 ವರ್ಷದ ಮಗು ಬಲಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿ ಗ್ರಾಮದಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪತಿ ರವಿಕುಮಾರ್ ಹಾಗೂ ಪತ್ನಿ ಸಾವಿತ್ರಿ ನಡುವೆ ಜಗಳ ನಡೆದಿದೆ. ಜಗಳದಿಂದ ಕೋಪಗೊಂಡ ಸಾವಿತ್ರಿ ಹೆತ್ತ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಬಿಸಾಕಿದ್ದಾಳೆ. 6 ವರ್ಷದ ಬಾಲಕ ವಿನೋದ್ ಮೊಸಳೆಗಳ ಬಾಯಿಗೆ ಬಲಿಯಾಗಿದ್ದಾನೆ. ಮಗನನ್ನು ಬಿಸಾಕಿದ ಬಳಿಕ ತಾಯಿಗೆ ತನ್ನ ದುಡುಕಿನ ಅರಿವಾಗಿದೆ. ಆದರೆ ಮಗ ಪ್ರಾಣಾಬಿಟ್ಟಿದ್ದಾನೆ. ಮುಳುಗು ತಜ್ಞರು … Continue reading *ಹೆತ್ತ ಮಗುವನ್ನೇ ಮೊಸಳೆಗಳ ನಾಲೆಗೆ ಬಿಸಾಕಿದ ತಾಯಿ*