*ಬೇರೆ ರಾಜ್ಯದಲ್ಲಿ ಚುನಾವಣೆಯಾದರೆ ಎಟಿಎಂ ಕೆಲಸ ಇಲ್ಲಿರುವ ಸರ್ಕಾರ ಮಾಡುತ್ತೆ: ಸಂಜಯ್ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೇರೆ ರಾಜ್ಯದಲ್ಲಿ ಚುನಾವಣೆಯಾದರೆ ಎಟಿಎಂ ಕೆಲಸ ಇಲ್ಲಿರುವ ಸರ್ಕಾರ ಮಾಡುತ್ತೆ‌. ತೆಲಂಗಾಣದಲ್ಲಿ ಚುನಾವಣೆ ನಡೆಯಬೇಕಾದರೆ ಇಲ್ಲಿಂದ ದುಡ್ಡು ಅಲ್ಲಿಗೆ ಹೋಗಿತ್ತು ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಆರೋಪಿಸಿಸಿದ್ದಾರೆ.‌ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಹೆಸರಿನಲ್ಲಿ ನಮ್ಮ ರಾಜ್ಯದ ಜನರಿಗೆ ದ್ರೋಹ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಆಗಿದೆ. ಎರಡು ವರ್ಷದಲ್ಲಿ ಈ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ಹಗರಣ, ದಲಿತ … Continue reading *ಬೇರೆ ರಾಜ್ಯದಲ್ಲಿ ಚುನಾವಣೆಯಾದರೆ ಎಟಿಎಂ ಕೆಲಸ ಇಲ್ಲಿರುವ ಸರ್ಕಾರ ಮಾಡುತ್ತೆ: ಸಂಜಯ್ ಪಾಟೀಲ್*