Karnataka NewsLatest

ಅಕ್ರಮ ಮದ್ಯ ವಶ; ಆರೋಪಿ ಬಂಧನ

ಪ್ರಗತಿ ವಾಹಿನಿ ಸುದ್ದಿ, ಯಮಕನಮರಡಿ: ಹತ್ತರಗಿ ಬಳಿಯ ಅಳದಾಳ ಕ್ರಾಸ್ ನಲ್ಲಿ ಬೈಕ್ ನಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯವನ್ನು ಯಮಕನಮರಡಿ ಪೊಲೀಸರು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಸದಾನಂದ ಲಕ್ಷ್ಮಣ ನಾಯ್ಕ (33) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 6000 ರೂ. ಮೌಲ್ಯದ 60 ಲೀ. ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬ್ಬಿನ ಗದ್ದೆಗೆ ನುಗ್ಗಿದ ಬಸ್ 10 ಜನರಿಗೆ ಗಾಯ

Home add -Advt

Related Articles

Back to top button