Kannada NewsKarnataka NewsLatest

*ಮೂವರು IPS ಅಧಿಕಾರಿಗಳ ದಿಢೀರ್ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೂವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಿ.ಸಂಗೀತಾ – ಪೊಲೀಸ್ ವರಿಷ್ಠಾಧಿಕಾರಿ- ಯಾದಗಿರಿ
ಲೋಕೇಶ್ ಬಿ.ಜಗಲಾಸರ್ – ನಿರ್ದೇಶಕ, ಮೈಸೂರು ಪೊಲೀಸ್ ಅಕಾಡೆಮಿ
ಗೋಪಾಲ್ ಬ್ಯಾಕೋಡ್ – ಪೊಲೀಸ್ ವರಿಷ್ಠಾಧಿಕಾರಿ -ಧಾರವಾಡ ಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button