ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಪ್ರವಾಸಿಗರನ್ನು ಹತ್ಯೆಗದ ಪಾಕಿಸ್ತಾನ ಮೂಲದ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಚುರುಕುಗೊಳಿಸಿದೆ. ಈ ನಡುವೆ ಭಾರತ ಸರ್ಕಾರ ಪಾಕಿಸ್ತಾನದ ಬಗ್ಗೆ ಹಲವು ಪ್ರಮುಖ ನಿರ್ಧಾರ, ನಿರ್ಬಂಧವನ್ನು ವಿಧಿಸಿದೆ. 1960ರ ಸಿಂಧೂನದಿ ನೀರು ಒಪ್ಪಂದವನ್ನು ಭಾರತ ಬಂದ್ ಮಾಡಿದೆ. ಅಟ್ಟಾರಿಯಾ-ವಾಘಾ ಚೆಕ್ ಪೋಸ್ಟ್ ನ್ನು ಬಂದ್ ಮಾಡಲಾಗಿದೆ. ೪೮ ಗಂಟೆಯೊಳಗೆ ಭಾರತದಲ್ಲಿರುವ ಪಾಕಿಸ್ತಾನದವರು, ರಾಯಭಾರ ಸಿಬ್ಬಂದಿ, ಅಧಿಕಾರಿಗಳು ದೇಶ ಬಿಟ್ಟು ತೊಲಗುವಂತೆ ಖಡಕ್ ಸೂಚನೆ ನೀಡಿದೆ. ಮೇ 1ರೊಳಗೆ ಚೆಕ್ … Continue reading *ಉಗ್ರರ ದಾಳಿ ಹಿನ್ನೆಲೆ: ಪಾಕಿಸ್ತಾನದೊಂದಿಗೆ ಸಿಂಧುನದಿ ನೀರು ಒಪ್ಪಂದ ಬಂದ್ ಸೇರಿದಂತೆ 5 ಪ್ರಮುಖ ನಿರ್ಧಾರ ಕೈಗೊಂಡ ಭಾರತ*
Copy and paste this URL into your WordPress site to embed
Copy and paste this code into your site to embed