*ನಿಮ್ಮಣ್ಣಂಗೆ ಹೇಳು ಈಶ್ವರಪ್ಪ ಗೆಲ್ಲಲಿ ಬಿಡು ಎಂದು; ವಿಜಯೇಂದ್ರಗೆ KSE ಟಾಂಗ್*

ಪ್ರಗತಿವಾಹಿನಿ ಸುದ್ದಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪುತ್ರರ ವಿರುದ್ಧ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಯಾವ ಕಾರಣಕ್ಕೂ ಬಿಜೆಪಿ ಅಥವಾ ಕಮಲದ ಚಿಹ್ನೆಗೆ ಮತ ಹಾಕಬೇಡಿ. ಬಿಜೆಪಿ ಎಲ್ಲರಿಗೂ ಮೋಸ ಮಾಡಿದೆ. ಯಡಿಯೂರಪ್ಪ ಹಾಗೂ ಮಕ್ಕಳದ್ದೇ ಬಿಜೆಪಿಯಲ್ಲಿ ದರ್ಬಾರ್ ಆಗಿದೆ. ಏಪ್ರಿಲ್ 19ರಂದು ನನ್ನ ಚಿಹ್ನೆ ಗೊತ್ತಾಗಲಿದೆ. ಅಂದಿನಿಂದ ರಾವಣ ಸಂಹಾರಕ್ಕೆ ಹೆಜ್ಜೆ ಇಡುತ್ತೇನೆ ಎಂದು ಗುಡುಗಿದ್ದಾರೆ. ಇಂದು … Continue reading *ನಿಮ್ಮಣ್ಣಂಗೆ ಹೇಳು ಈಶ್ವರಪ್ಪ ಗೆಲ್ಲಲಿ ಬಿಡು ಎಂದು; ವಿಜಯೇಂದ್ರಗೆ KSE ಟಾಂಗ್*