ಚುನಾವಣೆ: ಶನಿವಾರ ಬೆಳಗಾವಿ, ಚಿಕ್ಕೋಡಿಯಲ್ಲಿ BJP ಮಹತ್ವದ ಸಭೆ
Election: BJP holds major meeting in Belgaum on Saturday
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಧಾನ ಪರಿಷತ್ತಿನ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸರಣೆ ಸಭೆಗಳು ಶನಿವಾರ ನಡೆಯಲಿವೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಆಗಮಿಸಲಿದ್ದು, 11 ಗಟೆಗೆ ಸಂಕಂ ಹೊಟೆಲ್ ನಲ್ಲಿ ಪಕ್ಷದ ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರ ಸಭೆ ನಡಸಲಿದ್ದಾರೆ.
12.45ಕ್ಕೆ ಚುನಾವಣೆ ಕಾರ್ಯಾಲಯ ಉದ್ಘಾಟಿಸಲಿದ್ದಾರೆ.
2.30ಕ್ಕೆ ಚಿಕ್ಕೋಡಿಗೆ ತೆರಳುವ ಅವರು, 3.30ಕ್ಕೆ ಶಿಕ್ಷಕರು ಹಾಗೂ ಪದವೀಧರರ ಸಭೆ ನಡೆಸಲಿದ್ದಾರೆ. 5 ಗಂಟೆಗೆ ಪ್ರಮುಖ ಕಾರ್ಯಕರ್ತರೊಂದಿಗೆ ಚಹಾದೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲಿಂದ ಹುಬ್ಬಳ್ಳಿಗೆ ತೆರಳುವರು.
Pragativahini Exclusive – ಕೆನಡಾ ಸಂಸದ ಚಂದ್ರ ಆರ್ಯ ಬೆಳಗಾವಿಯ ಅಳಿಯ