Kannada NewsLatestUncategorized

*ಪರಿತ್ ಸಮಾಜದಿಂದ ಡಾ.ಸೋನಾಲಿ ಸರ್ನೋಬತ್ ಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಪರಿತ್ (ಮಡಿವಾಳ) ಸಮಾಜ ಖಾನಾಪುರದ ಶಿವಸ್ಮಾರಕದಲ್ಲಿ ಆಯೋಜಿಸಿದ್ದ ಸಂತ ಗಾಡಗೇಬಾಬಾ ಪುಣ್ಯತಿಥಿ ಮತ್ತು ಹಲ್ದಿಕುಂಕುಮ ಕಾರ್ಯಕ್ರಮದಲ್ಲಿ ಡಾ.ಸೋನಾಲಿ ಸರ್ನೋಬತ್ ಅವರನ್ನು ಮಹಿಳೆಯರು ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಡಾ.ಸೋನಾಲಿ ಸರ್ನೋಬತ್ ಸ್ವಚ್ಛ ಗ್ರಾಮಗಳಿಗಾಗಿ, ಮೂಢನಂಬಿಕೆಗಳ ವಿರುದ್ಧ ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸಿದವರು ಶ್ರೀ ಸಂತ ಗಾಡಗೇಬಾಬಾರವರರು ಎಂದರು.

ಇದೇ ವೇಳೆ ಪರಿತ್ ಸಮಾಜದವರು ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವಂತೆ ಜ್ಞಾಪಕ ಪತ್ರವನ್ನು ಸೋನಾಲಿ ಅವರಿಗೆ ನೀಡಿ ಮನವಿ ಮಾಡಿದರು.

ಈ ವೇಳೆ ಖಾನಾಪುರ ನಗರಾಧ್ಯಕ್ಷ ನಾರಾಯಣ ಮಾಯೇಕರ,ಪರಿತ ಸಮಾಜದ ಮುಖಂಡರು,ಸಂತೋಷ ಪರೀಟ್, ಲಕ್ಷ್ಮಣ ಪಾಳೇಕರ್, ನಾಗೇಶ ಮಡಿವಾಳ್, ಶ್ರೀಕಾಂತ ಶಿಂಧೆ, ಚಂದ್ರಭಾಗ ಪರಿತ್, ಅನಿತಾ ಕೋಮಸ್ಕರ್ ಉಪಸ್ಥಿತರಿದ್ದರು.

Home add -Advt


*ಕೊಟ್ಟ ಮಾತು ತಪ್ಪಿದ ರಾಜ್ಯ ಸರ್ಕಾರ; ಪಾದಯಾತ್ರೆ ಆರಂಭ ಎಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ*

 

https://pragati.taskdun.com/belagavi2a-reservationpanchamasalijayamrutyunjaya-swamiji/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button