Kannada NewsKarnataka News

KPTCL ಪರೀಕ್ಷೆ ಅಕ್ರಮ: ಮತ್ತೂ ಇಬ್ಬರು ಜೈಲಿಗೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಪಿಟಿಸಿಎಲ್ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಜೈಲಿಗೆ ಕಳಿಸಲಾಗಿದೆ.

ಬೀರಪ್ಪ ಲಕ್ಷ್ಮಣ ಹಣಗಂಡಿ ಹಾಗೂ ಶಿವಾನಂದ ದುಂಡಪ್ಪ ಹಳ್ಳೂರು ಬಂಧಿತರು.

 ಬೀರಪ್ಪ  ಲಕ್ಷ್ಮಣ ಹಣಗಂಡಿ (ಸಾ: ಹನಗಂಡಿ, ವಯಸ್ಸು: 24 ಉದ್ಯೋಗ: ಖಾಸಗಿ ಕೆಲಸ )  ಈತನು ಶಿರಹಟ್ಟಿ ಬಿ.ಕೆ. ಗ್ರಾಮದಲ್ಲಿ ಪ್ರಶ್ನೆಗಳನ್ನು  ಪ್ರಿಂಟ್ ತೆಗೆಯಲು ಲ್ಯಾಪ್ ಟಾಪ್ ತಂದವನು ಮತ್ತು  ಸ್ಮಾರ್ಟ್ ವಾಚ ಖರಿದಿಮಾಡಿ ತಂದು ಕೊಟ್ಟವನು.
ಈತನಿಂದ ಒಂದು ಮೊಬೈಲ್ ಮತ್ತು ಒಂದು ಲ್ಯಾಪ್ ಟಾಪ ಜಪ್ತಿ ಮಾಡಲಾಗಿದೆ.
 ಶಿವಾನಂದ ದುಂಡಪ್ಪ ಹಳ್ಳೂರ (ಸಾ: ಅರಭಾವಿ ವಯಸ್ಸು 23) ಈತನು ಇಲೆಕ್ಟ್ರಾನಿಕ್ ಡಿವೈಸ್ ತಗೆದುಕೊಂಡು ಪರೀಕ್ಷೆ ಬರೆಯಲು ಹೋದವನು. ಈತನಿಂದ 5 ಮೊಬೈಲ್  ಮತ್ತು ಇಲೆಕ್ಟ್ರಾನಿಕ್ ಡಿವೈಸ್ ಜಪ್ತಿ ಮಾಡಲಾಗಿದೆ.
ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

https://pragati.taskdun.com/latest/illigal-reletionshiphusbandmurder-young-man/

 

ನೇಗಿನಾಳ ಸ್ವಾಮೀಜಿ ಆತ್ಮಹತ್ಯೆ : ಡೆತ್ ನೋಟ್ ಪತ್ತೆ

https://pragati.taskdun.com/local/2-reasons-for-neginas-swamijis-suicide/

https://pragati.taskdun.com/latest/athanitahashildar-dundappa-komardismiss/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button