Latest

ಹೇಳದೆ ಕೇಳದೆ ದುಬೈಗೆ ಹಾರಿದ್ದ ಇನ್ಸ್‌ಪೆಕ್ಟರ್ ಸಸ್ಪೆಂಡ್

ಪ್ರಗತಿ ವಾಹಿನಿ ಸುದ್ದಿ ಮಂಗಳೂರು :

ಇಲಾಖೆಯ ಅನುಮತಿ ಪಡೆಯದೆ ದುಬೈಗೆ ಹೋಗಿ ಬಂದ ಮಂಗಳೂರು ಟ್ರಾಫಿಕ್ ಇನ್ಸ್‌ಪೆಕ್ಟರ್ ಷರೀಪ್ ಅವರನ್ನು ಕೆಲಸದಿಂದ ಅಮಾನತ್ತು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಇನ್ಸ್‌ಪೆಕ್ಟರ್ ಷರೀಪ್ ಅವರು ಅಜ್ಮೀರ್‌ಗೆ ಹೋಗುವ ಕಾರಣ ನೀಡಿ ರಜೆ ಪಡೆದಿದ್ದರು. ಆದರೆ ಅವರು ಹೋಗಿದ್ದು ದುಬೈಗೆ. ಇದು ಸರಕಾರಿ ಸೇವೆಗಳ ನಿಯಮದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಷರೀಪ್ ಅವರನ್ನು ಅಮನಾತ್ ಮಾಡಿ ಆದೇಶ ಹೊರಡಿಸಲಾಗಿದೆ.

ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ನಿಷೇಧ; ಸರಕಾರದ ನಿಯಮವಿದೆ ಎಂದ ವಿಎಚ್ ಪಿ

Home add -Advt

Related Articles

Back to top button