Latest

ತೀರ್ಪು ನಾಳೆ….

ಪ್ರಗತಿವಾಹಿನಿ  ಸುದ್ದಿ, ನವದೆಹಲಿ –

ಬಂಡಾಯ ಶಾಸಕರ ಅರ್ಜಿ ಸಂಬಂಧ ಸರ್ವೋಚ್ಛ ನ್ಯಾಯಾಲಯದಲ್ಲಿ  ವಿಚಾರಣೆ ಪೂರ್ಣಗೊಂಡಿದ್ದು, ನಾಳೆ ಬೆಳಗ್ಗೆ ತೀರ್ಪು ಪ್ರಕಟವಾಗಲಿದೆ.

ಇಂದು ಬೆಳಗ್ಗೆ 10.30ರಿಂದ ಆರಂಭವಾದ ವಿಚಾರಣೆ ಇದೀಗ ಮುಕ್ತಾಯಗೊಂಡಿದೆ. ಬಂಡಾಯ ಶಾಸಕರ ಪರ, ಸ್ಪೀಕರ್ ಪರ ಮತ್ತು ಮುಖ್ಯಮಂತ್ರಿಗಳ ಪರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ತೀರ್ಪನ್ನು ನಾಳೆ ಬೆಳಗ್ಗೆ 10.30ಕ್ಕೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಗುರುವಾರ ವಿಶ್ವಾಸಮತ ಯಾಚನೆ ನಡೆಯಲಿದೆ.

Home add -Advt

ಇದನ್ನೂ ಓದಿ –

ನ್ಯಾಯಾಲಯದಲ್ಲಿ ಮುಂದುವರಿದ ಬಂಡಾಯ ಶಾಸಕರ ಅರ್ಜಿ ವಿಚಾರಣೆ

Related Articles

Back to top button