*ಮೂವರು ಮಕ್ಕಳಿಗೆ ವಿಷಕೊಟ್ಟ ತಾಯಿ; ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನ: ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ. ಪತಿ-ಪತ್ನಿ ನಡುವಿನ ಕಲಹದಿಂದಾಗಿ ಪತಿ ಮೇಲಿನ ಸಿಟ್ಟಿನಿಂದ 30 ವರ್ಷದ ಗೀತಾಬಾಯಿ ಸಂತೋಷ್ ರಾಥೋಡ್ ಕ್ರಿಮಿನಾಶಕವನ್ನು ಬೆರೆಸಿ ಮೂವರು ಮಕ್ಕಳಿಗೆ ಕುಡಿಸಿದ್ದಾಲೆ. ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಮಕ್ಕಳಾದ 4 ವರ್ಷದ ಚೈತನ್ಯ, 3 ವರ್ಷದ ಧನುಷ್ ಹಾಗೂ ಒಂದುವರೆ ತಿಂಗಳ ಹಸುಗೂಸು ಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ. ವಿಷ ಸೇವಿಸಿದ … Continue reading *ಮೂವರು ಮಕ್ಕಳಿಗೆ ವಿಷಕೊಟ್ಟ ತಾಯಿ; ತಾನೂ ಸೇವಿಸಿ ಆತ್ಮಹತ್ಯೆಗೆ ಯತ್ನ: ಮುಂದೇನಾಯ್ತು?*