ದೇವರ ದಾಸಿಮಯ್ಯನ ಮುದನೂರು. ಪುರಾತನ ವಚನ ಪುರುಷೋತ್ತಮನ ಗುರುತನ್ನು ಉಳಿಸುವ ಬಗೆ ಎಂತೋ ?

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಮುದನೂರು ಗ್ರಾಮಕ್ಕೆ ಆಕಸ್ಮಿಕವಾಗಿ ಭೇಟಿ ಕೊಟ್ಟಿದ್ದಲ್ಲ. ಉದ್ದೇಶಪೂರ್ವಕವಾಗಿಯೇ ಅದನ್ನು ನೋಡಬೇಕೆಂದೇ ದಾಂಡೇಲಿ- ಹಳಿಯಾಳದಿಂದ ನೂರಾರು ಕಿಲೋಮೀಟರ್ ಗಳ ದೂರದಿಂದ ಬಂದು ನೋಡಿ, ಸಂತೋಷದ ಪಟ್ಟಿದ್ದು ಹಾಗೆ ಬೇಸರ ಮಾಡಿಕೊಂಡದ್ದು ಇದೆ. ಎರೆಡರ ಸಮ್ಮಿಲನದ ತಾಣ ಇದಾಗಿದೆ.