Kannada NewsKarnataka News

ಜಮೀನು ವಿವಾದ ವೃದ್ಧನ ಕೊಲೆ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಜಮೀನು ವಿವಾದದ ಕಾರಣಕ್ಕೆ ವೃದ್ಧರೊಬ್ಬರನ್ನು ಧಾರುಣವಾಗಿ ಕೊಲೆ ಮಾಡಿದ ಘಟನೆ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

ಹೊಸೂರು ಗ್ರಾಮದ ಸಂಕಣ್ಣ ಯರ್ನಾಳ (80) ಕೊಲೆಗೀಡಾದವರು. ಶ್ರೀಕಾಂತ ಬೀರಪ್ಪ ಯರ್ನಾಳ ಕೊಲೆ ಮಾಡಿದ ಆರೋಪಿ.

 

Home add -Advt

ಆರೋಪಿ ಮತ್ತು ಕೊಲೆಗೀಡಾದವರ ನಡುವೆ ಜಮೀನಿಗೆ ಸಂಬಂಧಪಟ್ಟಂತೆ ಗಡಿ ವ್ಯಾಜ್ಯವಿದ್ದು ಕೊಲೆಗೆ ಕಾರಣ ಎನ್ನಲಾಗಿದೆ. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ವಿಧಾನಸೌಧ ಶಾಪಿಂಗ್ ಮಾಲ್‌ನಂತಾಗಿದೆ; ಸಚಿವರೆಲ್ಲ ಅಂಗಡಿ ತೆರೆದು ಕುಳಿತಿದ್ದಾರೆ*

https://pragati.taskdun.com/vidhanasoudha10-5-lakhcongresstweetd-k-shivakumar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button