*ಹಸಿ ಹಸಿ ಸುಳ್ಳು ಹೇಳುತ್ತ ಒಣ ಪ್ರತಿಷ್ಠೆ ತೋರುತ್ತಿದೆ ಕರ್ನಾಟಕ ಸರ್ಕಾರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗರಂ*

ಕರ್ನಾಟಕಕ್ಕೆ NDAದ್ದೇ ಭಾರೀ ಹಣ: ತೆರಿಗೆ ಹಂಚಿಕೆಯಲ್ಲಿ ಯುಪಿಎಗಿಂತ ಶೇ.159ರಷ್ಟು ಹಣ ನೀಡಿದೆ ಕೇಂದ್ರ ಪ್ರಗತಿವಾಹಿನಿ ಸುದ್ದಿ: ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಅಸಮಾನತೆ ತೋರಿಲ್ಲ. ಯುಪಿಎ ಅವಧಿಗಿಂತ ಶೇ.159ರಷ್ಟು ಭಾರಿ ಹೆಚ್ಚು ಹಣವನ್ನು ನೀಡಿದೆ ಎಂಬುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಬೀತು ಪಡಿಸಿದ್ದಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿದ್ದಾರೆ ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಸಮಾನತೆ ತೋರಿದೆ. ರಾಜ್ಯಕ್ಕೆ 5 ವರ್ಷದಲ್ಲಿ ₹ 62,098 ಕೋಟಿ ನಷ್ಟವಾಗಿದೆ … Continue reading *ಹಸಿ ಹಸಿ ಸುಳ್ಳು ಹೇಳುತ್ತ ಒಣ ಪ್ರತಿಷ್ಠೆ ತೋರುತ್ತಿದೆ ಕರ್ನಾಟಕ ಸರ್ಕಾರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗರಂ*