Kannada NewsKarnataka NewsLatest

​ದೇವಸ್ಥಾನದ ನೂತನ ಉಗ್ರಾಣ ನಿರ್ಮಾಣಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 
 ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದ ಶ್ರೀ ಪಡಿಬಸವೇಶ್ವರ ದೇವಸ್ಥಾನದ ನೂತನ ಉಗ್ರಾಣ ನಿರ್ಮಾಣದ​ ಕಾಮಗಾರಿಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಸಂಜೆ ಚಾಲನೆ ನೀಡಿದರು.​
​ ಉಗ್ರಾಣ ನಿರ್ಮಾಣ ಕಾಮಗಾರಿಗೆ 25 ಲಕ್ಷ ರೂ,ಗಳು ಬಿಡುಗಡೆಯಾಗಿದ್ದು,  ಗ್ರಾಮದ ಹಿರಿಯರು​, ದೇವಸ್ಥಾನ ಸಮಿತಿ ಪ್ರಮುಖರ ಉಪಸ್ಥಿತಿಯಲ್ಲಿ ಭೂಮಿ ಪೂಜೆಯನ್ನು ​ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಸಿ ಸಿ ಪಾಟೀಲ ಅಣ್ಣ, ಅಡಿವೇಶ ಇಟಗಿ, ಬಿ ಎನ್ ಪಾಟೀಲ, ಸುರೇಶ ಇಟಗಿ, ಬಸ್ಸು ತೋಟಗಿ, ಉಳವಪ್ಪ ರೊಟ್ಟಿ, ಬಿ ಆರ್ ಪಾಟೀಲ, ಯಲಗೌಡ ಪಾಟೀಲ, ಬಸನಗೌಡ ಪಾಟೀಲ, ರಘು ಪಾಟೀಲ, ಸಿ ಬಿ ಶಿಂತ್ರಿ, ರಾಜು ರೊಟ್ಟಿ, ದಾನಗೌಡ ಪಾಟೀಲ, ಉಮೇಶ ಕಂಠಿ, ಅಣ್ಣಪ್ಪಗೌಡ ಬಾರಿಗಿಡದ, ರುದ್ರಗೌಡ ಪಾಟೀಲ, ವಿಶಾಲ್ ಹಿರೇಮಠ, ಅಜ್ಜಪ್ಪ ಮಠಪತಿ, ಮಂಜು ವಾಲಿಇಟಗಿ, ಬಸವರಾಜ ಹಂಚಿನಮನಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

 

https://pragati.taskdun.com/belagavi-news/laxmi-hebbalkar-development-work/

Home add -Advt

Related Articles

Back to top button