*ಮತಾಂತರ ತಟೆಗಟ್ಟಲು ಮಠಾದೀಶರುಗಳು ಮುಂದಾಗಬೇಕು- ರಂಭಾಪುರಿ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು-_18 ಕರ್ನಾಟಕ ಸೇರಿದಂತೆ ಇನ್ಮಿತ್ತರರ ರಾಜ್ಯಗಳಲ್ಲಿ ಮತಂತಾರ ನಡೆಯುತ್ತಿದೆ.ಅರ್ಥಿಕ ಸಮಸ್ಯೆಯನ್ನು ಬಗೆಹರಿಸುವ ಆಮಿಷ ವೊಡ್ಡಿ ಮತಂತಾರ ನಡೆಯುತ್ತೀರುವುದು ವಿಷಾದನೀಯ ವೆಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವಾತ್ಪದರುತಿಳಿಸಿದರು. ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯುತ್ತೀರುವ 24 ನೇ ವರುಷದ ಆಷಾಡ ಮಾಸದ  ಶಿವಪೂಜೆ ಮತ್ತು ಧಾರ್ಮಿಕ ಸಮಾರಂಭದ 4 ನೇ ದಿನದ ಧರ್ಮಗೋಷ್ಟಿಯಲ್ಲಿ ದಿವ್ಯಸಾನಿದ್ಯ ವಹಿಸಿ ಆರ್ಶೀವಚನ ಮಾಡಿದ ಸಂದರ್ಭದಲ್ಲಿ ಮಾತನಾಡಿದರು. ಕಾಣದ ಕೈಗಳು ಮತಾಂತರ ದ ಹೀನಕೃತ್ಯ ಮಾಡುತ್ತಿದೆ. ಅಂತಹ ಕೃತ್ಯವನ್ನು … Continue reading *ಮತಾಂತರ ತಟೆಗಟ್ಟಲು ಮಠಾದೀಶರುಗಳು ಮುಂದಾಗಬೇಕು- ರಂಭಾಪುರಿ ಶ್ರೀಗಳು*