Belagavi NewsBelgaum NewsKannada NewsKarnataka NewsLatest
ರಸ್ತೆ ಅಪಘಾತ: ಗಾಯಾಳುಗಳ ನೆರವಿಗೆ ನಿಂತ ಮೃಣಾಲ್ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮುತ್ನಾಳ ಹತ್ತಿರ ಫಾರ್ಚೂನರ್ ವಾಹನ ಅಪಘಾತ ಸಂಭವಿಸಿದ್ದು, ನಾಲ್ವರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.
ಆ ಮಾರ್ಗವಾಗಿ ತೆರಳುತ್ತಿದ್ದ ಯುವ ಮುಖಂಡ ಮೃಣಾಲ್ ಹೆಬ್ಬಾಳಕರ್ ಅಪಘಾತವಾಗಿರುವುದನ್ನು ಗಮನಿಸಿ, ತಮ್ಮ ವಾಹನ ನಿಲ್ಲಿಸಿದರು.
ತಕ್ಷಣ ಅಂಬುಲನ್ಸ್ ಕರೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದರು.
ಗೌಸ್ ಜಾಲಿಕೊಪ್, ಸುರೇಶ ಇಟಗಿ, ನಿಂಗಪ್ಪ ತಳವಾರ ಮತ್ತಿತರರಿದ್ದರು.