ಶಿರಸಿ TSS ಚುನಾವಣೆ ಫಲಿತಾಂಶ: ಕಡವೆ ಬಣಕ್ಕೆ ಹೀನಾಯ ಸೋಲು; ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರಾಗುವುದು ಖಚಿತ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಶಿರಸಿಯ ಪ್ರತಿಷ್ಠಿತ ತೋಟಗಾರ್ಸ್ ಸೇಲ್ ಸೊಸೈಟಿ ( TSS) ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಡವೆ ಬಣಕ್ಕೆ ಹೀನಾಯ ಸೋಲುಂಟಾಗಿದೆ. ಗೋಪಾಲಕೃಷ್ಣ ವೈದ್ಯ ಬಣ ಭರ್ಜರಿ ಜಯ ಸಾಧಿಸಿದ್ದು, ವೈದ್ಯ ಮುಂದಿನ ಅಧ್ಯಕ್ಷರಾಗುವುದು ಖಚಿತವಾಗಿದೆ. ಒಟ್ಟೂ 15 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಮಧ್ಯರಾತ್ರಿಯವರೆಗೂ ಮತ ಎಣಿಕೆ ಮುಂದುವರಿದಿತ್ತು. 14 ಸ್ಥಾನಗಳಲ್ಲಿ ವೈದ್ಯ ಬಣ ಮುನ್ನಡೆ ಸಾಧಿಸಿದೆ. ಕೇವಲ ಒಂದು ಸ್ಥಾನದಲ್ಲಿ ಮಾತ್ರ ಕಡವೆ ಬಣ ಮುಂದಿತ್ತು. 4 ಪ್ರಾಥಮಿಕ ಸಹಕಾರಿ ಸಂಘದ ಪ್ರತಿನಿಧಿ ಸ್ಥಾನ … Continue reading ಶಿರಸಿ TSS ಚುನಾವಣೆ ಫಲಿತಾಂಶ: ಕಡವೆ ಬಣಕ್ಕೆ ಹೀನಾಯ ಸೋಲು; ಗೋಪಾಲಕೃಷ್ಣ ವೈದ್ಯ ಅಧ್ಯಕ್ಷರಾಗುವುದು ಖಚಿತ