ದೇವಾಲಯದಲ್ಲಿ ಕಸಗುಡಿಸಿ ಸ್ವಚ್ಚಗೊಳಿಸಿದ ಶಾಸಕಿ ಶಶಿಕಲಾ ಜೊಲ್ಲೆ

ಅಂಬಿಕಾ ದೇವಾಲಯದಲ್ಲಿ ಸ್ವಚ್ಛ ತೀರ್ಥ ಯಾತ್ರೆಗೆ ಚಾಲನೆ ಪ್ರಗತಿವಾಹಿನಿ ಸುದ್ದಿ: ನಮ್ಮ ಪೂರ್ವಜರು ಕಳೆದ 500 ಕ್ಕೂ ಅಧಿಕ ವರ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸನ್ನು ಕಂಡಿದ್ದರು. ಇಂದು ಅದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅದು ನನಸಾಗುತ್ತಿದೆ. ಜ. 22 ರಂದು ರಾಮ ಜನ್ಮಭೂಮಿ ಆಯೋಧ್ಯೆಯಲ್ಲಿ ಶ್ರೀ ರಾಮನ, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಯಾಗುತ್ತಿದೆ. ಇದರ ಹಿನ್ನಲೆಯಲ್ಲಿ ಅವರು ದೇಶದ ಪ್ರತಿಯೋಂದು ದೇವಸ್ಥಾನವನ್ನು ಸ್ವಚ್ಚಗೊಳಿಸುವುದು ಮತ್ತು ದೀಪಾವಳಿ ಮರುಕಳಿಸುವಂತೆ ತಮ್ಮ ಮನೆಗಳನ್ನು … Continue reading ದೇವಾಲಯದಲ್ಲಿ ಕಸಗುಡಿಸಿ ಸ್ವಚ್ಚಗೊಳಿಸಿದ ಶಾಸಕಿ ಶಶಿಕಲಾ ಜೊಲ್ಲೆ