Kannada NewsKarnataka NewsLatest
KPTCL Updates: ಜ್ಯೂನಿಯರ್ ಲೈನ್ ಮ್ಯಾನ್ ಬಂಧನ; ಬಂಧಿತರೆಲ್ಲರಿಗೆ ಜಾಮೀನು ನಿರಾಕರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಮಧ್ಯೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಮೊದಲ ಆರೋಪಿ ಸಿದ್ದಪ್ಪ ಮದಿಹಳ್ಳಿ, ಮೂರನೇ ಆರೋಪಿ ಸುನೀಲ ಬಂಗಿ, ಐದನೇ ಆರೋಪಿ ಸಿದ್ದಪ್ಪ ಕೊಟ್ಟಲ್, ಆರನೇ ಆರೋಪಿ ಸಂತೋಷ ಮಂಗಾವಿ, 7ನೇ ಆರೋಪಿ ರೇಣುಕಾ ಜವಾರಿ ಅವರಿಗೆ ಜಾಮೀನು ನಿರಾಕರಿಸಲಾಗಿದೆ.
12ನೇ ಅಧಿಕ ಸತ್ರ ನ್ಯಾಯಾಲಯ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.
https://pragati.taskdun.com/crime-news/kptclscam-police-arrest-accused-mobiles-car-seized/
https://pragati.taskdun.com/latest/kptcl-examilleagl-case9-arrestedbelagavigokak/