Kannada NewsKarnataka NewsLatest

*ರಾಜ್ಯದ 30 ಜಿಲ್ಲೆಗಳ DDPI ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ 30 ಜಿಲ್ಲೆಗಳ ಡಿಡಿಪಿಐ ಗಳನ್ನು ವರ್ಗಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಬೆಳಗಾವಿಗೆ ಎ.ಬಿ.ಪುಂಡಲಿಕ್ ಅವರನ್ನು ನೇಮಿಸಲಾಗಿದ್ದು, ಹಾಲಿ ಡಿಡಿಪಿಐ ಬಸವರಾಜ ನಾಲತವಾಡ ಅವರಿಗೆ ಸ್ಥಳ ತೋರಿಸಿಲ್ಲ.
ದಿವಾಕರ ಶೆಟ್ಟಿಯವರನ್ನು ದಕ್ಷಿಣ ಕನ್ನಡ, ದಯಾನಂದ ನಾಯ್ಕ್ ಅವರನ್ನು ಉಡುಪಿಗೆ ವರ್ಗಾಯಿಸಲಾಗಿದೆ.

ವಿವರ ಇಲ್ಲಿದೆ:

Home add -Advt

Related Articles

Back to top button