*ಶಿಕ್ಷಕರ ವರ್ಗಾವಣೆ: ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೂನ್ 25ಕ್ಕೆ ಶಾಲೆಗಳಲ್ಲಿ ಮರು ಹಂಚಿಕೆ ನಂತರ ಮಂಜೂರು ಮಾಡಿರುವ ಹುದ್ದೆಗಳ ಕುರಿತು ಆದೇಶ ಹೊರಡಿಸುವುದರಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಜುಲೈ 5ರ ವರೆಗೆ ವರ್ಗಾವಣೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಹಂತದ ವರ್ಗಾವಣೆ ಕೌನ್ಸಲಿಂಗ್ ಪ್ರಾಥಮಿಕ ಜುಲೈ 24ರಿಂದ 26 ಮತ್ತು ಪ್ರೌಢ ಶಾಲೆ 28 ಮತ್ತು 29ರಂದು ನಡೆಯಲಿದೆ. ವಿಭಾಗೀಯ ಕೌನ್ಸಲಿಂಗ್ ಪ್ರಾಥಮಿಕ … Continue reading *ಶಿಕ್ಷಕರ ವರ್ಗಾವಣೆ: ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ*
Copy and paste this URL into your WordPress site to embed
Copy and paste this code into your site to embed