*ವಿದ್ಯುತ್ ಸ್ಪರ್ಶಿಸಿ ಮೂರು ಎಮ್ಮೆ, ಒಂದು ಕುದುರೆ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರಿ ಮಳೆ ಗಾಳಿಗೆ ವಿದ್ಯುತ್ ತಂತಿ ತಗುಲಿ ಮೂರು ಎಮ್ಮೆ, ಹಾಗೂ ಒಂದು ಕುದರೆ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಈ ಅವಘಟ ಸಂಭವಿಸಿದೆ. ಗ್ರಾಮದ ಶಂಕರ ಸಮಗಾರ ಎಂಬುವವರಿಗೆ ಸೇರಿದ ಎಮ್ಮೆಗಳು ಹಾಗೂ ಕುದುರೆಯನ್ನು ಶೆಡ್ ನಲ್ಲಿ ಕಟ್ಟಲಾಗಿತ್ತು. ಜೋರಾಗಿ ಬಿಸಿದ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ದನಗಳ ಮೇಲೆ ಬಿದ್ದಿದೆ.  ಈ ವೇಳೆ ಮೂರು ಎಮ್ಮೆ, ಒಂದು ಕುದುರೆ ವಿದ್ಯುತ್ ಸ್ಪರ್ಶಿಸಿ … Continue reading *ವಿದ್ಯುತ್ ಸ್ಪರ್ಶಿಸಿ ಮೂರು ಎಮ್ಮೆ, ಒಂದು ಕುದುರೆ ಸಾವು*