ಟನಲ್‌ ಸರಿಪಡಿಸುವವರಗೆ ಟೋಲ್ ಬಂದ್ – ಸೂಚನೆ

ಪ್ರಗತಿವಾಹಿನಿ ಸುದ್ದಿ, ಕಾರವಾರ : ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾಗಿರುವ ಸುರಂಗ (Tunnel) ಮಾರ್ಗದಲ್ಲಿ ಸೋರಿಕೆಯಾಗುತ್ತಿದ್ದು, ಇದರಿಂದಾಗಿ ಅಪಾಯ ಎದುರಾಗುವ ಸಾಧ್ಯತೆ ಇರುವ ಕಾರಣಕ್ಕೆ ಹೀಗಾಗಿ ಟನಲ್‌ ಸರಿಪಡಿಸುವವರಗೆ ಟೋಲ್ ಬಂದ್ ಮಾಡುವಂತೆ ಸಚಿವ ಮಂಕಾಳು ವೈದ್ಯ ಐಆರ್ ಬಿ ಕಂಪನಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟನಲ್ ವಿಚಾರ ಪ್ರಸ್ತಾಪಿಸಿದಾಗ ಐ ಆರ್ ಬಿ (IRB) ಅಧಿಕಾರಿಗಳನ್ನ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ ಶಾಸಕ ಸತೀಶ ಸೈಲ್ ಅಧಿಕಾರಿಗಳನ್ನ ತರಾಟೆಗೆ … Continue reading ಟನಲ್‌ ಸರಿಪಡಿಸುವವರಗೆ ಟೋಲ್ ಬಂದ್ – ಸೂಚನೆ