Latest

ನೀರಿನ ಹೊಂಡಕ್ಕೆ ಬಿದ್ದ ಪುಟಾಣಿ ಮಕ್ಕಳು; ಸಹೋದರರಿಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಬಳ್ಳಾರಿ: ನೀರಿನ ಹೊಂಡಕ್ಕೆ ಬಿದ್ದು ಮಕ್ಕಳಿಬ್ಬರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ಜಿಲ್ಲೆ ಸಿರಿಗೇರಿ ಗ್ರಮದಲ್ಲಿ ನಡೆದಿದೆ.

ರವಿ (7) ಹಾಗೂ ಮೌನೇಶ್ (9) ಮೃತ ಬಾಲಕರು. ಇಬ್ಬರು ತಿಪ್ಪೇಶ್ ಎನ್ನುವವರ ಮಕ್ಕಳಾಗಿದ್ದಾರೆ. ತಿಪ್ಪೇಶ್ ಸಂಬಂಧಿಕರ ಮನೆಗೆ ಹೋಗಿ ಬರುವಷ್ಟರಲ್ಲಿ ಮಕ್ಕಳಿಬ್ಬರು ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಿವೃತ್ತ ಸೈನಿಕನಿಗೆ ಗೌರವಪೂರ್ವಕ ಸ್ವಾಗತ ಕೋರಿದ ಬೈಲಹೊಂಗಲ ಜನತೆ

Home add -Advt

Related Articles

Back to top button