*ಬಾಲಕರನ್ನು ಕಟ್ಟಿಹಾಕಿ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನಕಾಯಿ ಹಾಕಿ ಪೆಟ್ರೋಲ್ ಇಂಜಕ್ಷನ್ ಕೊಟ್ಟ ಕಿರಾತಕರು*

ಪ್ರಗತಿವಾಹಿನಿ ಸುದ್ದಿ; ಲಖನೌ: ಕೋಳಿ ಕದ್ದಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಹಿಡಿದು ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನಕಾಯಿ ಉಜ್ಜಿ ಅಟ್ಟಹಾಸ ಮೆರೆದಿರುವ ಘಟನೆ ಉತ್ತರ ಪ್ರದೇಶದ ದಮರಿಯಾಗಂಜ್ ತಹಶಿಲ್ ನ ಸಿದ್ಧಾರ್ಥ್ ನಗರದಲ್ಲಿ ನಡೆದಿದೆ. ಇಬ್ಬರು ಬಾಲಕರು ಹಣ ಹಾಗೂ ಕೋಳಿಗಳನ್ನು ಕದಿಯುತ್ತಿದ್ದರು ಎಂಬ ಆರೋಪದ ಮೇರೆಗೆ ಕೋಳಿ ಫಾರಂ ನಿರ್ವಾಹಕರು ಈ ರೀತಿ ಅಮಾನವೀಯವಗಿ ನಡೆದುಕೊಂಡಿದ್ದಾರೆ. ಮಕ್ಕಳನ್ನು ಕಂಬಕ್ಕೆ ಕಟ್ಟಿಹಾಕಿ ಬಲವಂತವಾಗಿ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನಕಾಯಿ ಉಜ್ಜಿ, ಸೊಂಟಕ್ಕೆ ಪೆಟ್ರೋಲ್ ಇಂಜಕ್ಷನ್ … Continue reading *ಬಾಲಕರನ್ನು ಕಟ್ಟಿಹಾಕಿ ಮೂತ್ರ ಕುಡಿಸಿ, ಗುಪ್ತಾಂಗಕ್ಕೆ ಮೆಣಸಿನಕಾಯಿ ಹಾಕಿ ಪೆಟ್ರೋಲ್ ಇಂಜಕ್ಷನ್ ಕೊಟ್ಟ ಕಿರಾತಕರು*