ಪ್ರಗತಿವಾಹಿನಿ ಸುದ್ದಿ, ಸುರೇಬಾನ:ಸವದತ್ತಿ ಸುತ್ತ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಮಹಿಳೆಯೊಬ್ಬಳು ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾಳೆ.ರಾಮದುರ್ಗ ತಾಲೂಕಿನ ಸುರೇಬಾನ ಸಮೀಪದ ಕಿತ್ತೂರ ಗ್ರಾಮದ ರೇಣವ್ವ ರಾಮಣ್ಣ ಚಿಂತಾಲ(50) ಮೃತ ಮಹಿಳೆ.ಇವರು ಮನೆಬಳಕೆಗೆ ಕಟ್ಟಿಗೆ ತರಲು ಕಿತ್ತೂರ ಹತ್ತಿರದ ಬಸವನಕಟ್ಟಿ ಹಳ್ಳಕ್ಕೆ ಹೋದಾಗ ಸವದತ್ತಿ, ಯಲ್ಲಮ್ಮನ ಗುಡ್ಡದಲ್ಲಿ ಬಾರಿ ಮಳೆಯಾದ ಹಿನ್ನೆಲೆಯಲ್ಲಿ ಈ ಹಳ್ಳಕ್ಕೆ ಅತೀ ವೇಗದಲ್ಲಿ ನೀರು ಹರಿದುಬಂದು ನೀರಿನ ಸೆಳುವಿಗೆ ಸಿಲುಕಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
Read Next
Karnataka News
3 hours ago
*ಮಹೇಶ್ ತಿಮರೋಡಿ ಮನೆ ಮೇಲೆ SIT ದಾಳಿ*
Kannada News
4 hours ago
*ಆ.27 ರಿಂದ ಮೂರ್ನಾಲ್ಕು ದಿನ ಭಾರಿ ಮಳೆ*
Kannada News
21 hours ago
*ನಾಲ್ಕೈದು ದಿನ ಫ್ರೀ ಟೂರ್: ಅರ್ಜಿ ಆಹ್ವಾನ*
1 hour ago
*ಬಿಕ್ಲು ಶಿವ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಕೊನೆಗೂ ಅರೆಸ್ಟ್*
3 hours ago
*ಆರ್.ಎಸ್.ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್*
3 hours ago
*ಮಹೇಶ್ ತಿಮರೋಡಿ ಮನೆ ಮೇಲೆ SIT ದಾಳಿ*
4 hours ago
*ಧರ್ಮಸ್ಥಳ ಪ್ರಕರಣಕ್ಕೆ ಸ್ಫೋಟಕ ತಿರುವು: ಮಹೇಶ್ ತಿಮರೋಡಿ ಮನೆಯಲ್ಲಿ ಮಾಸ್ಕ್ ಮ್ಯಾನ್ ಮೊಬೈಲ್ ಪತ್ತೆ*
4 hours ago
*ಆ.27 ರಿಂದ ಮೂರ್ನಾಲ್ಕು ದಿನ ಭಾರಿ ಮಳೆ*
4 hours ago
*ಲೀವರ್ ಶಸ್ತ್ರಚಿಕಿತ್ಸೆ ಬಳಿಕ ಪತಿ ಪತ್ನಿ ಸಾವು: ಆಸ್ಪತ್ರೆಗೆ ನೋಟಿಸ್ ಜಾರಿ*
17 hours ago
*ವಾಹನ ಸವಾರರೆ ಗಮನಿಸಿ: ದಂಡದ ಮೊತ್ತ ತುಂಬಲು ಈ ಕೇಂದ್ರಗಳಲ್ಲಿ ಅವಕಾಶ*
17 hours ago
*ಈದ್ ಮಿಲಾದ್ ಶಾಂತಿ ಸಭೆ ನಡೆಸಿದ ಪೊಲೀಸ್ ಕಮಿಷನರ್*
18 hours ago
*ಈ ಐದು ದಿನ ಬೆಳಗಾವಿಯಲ್ಲಿ ಮಧ್ಯದ ಅಂಗಡಿಗಳು ಬಂದ್*
21 hours ago
*ನಾಲ್ಕೈದು ದಿನ ಫ್ರೀ ಟೂರ್: ಅರ್ಜಿ ಆಹ್ವಾನ*
Related Articles
Check Also
Close
-
*4 ಲಕ್ಷ ತಲುಪಿದ ಫೇಸ್ಬುಕ್ ಫಾಲೋವರ್ಸ್*22 hours ago