*ಅರಿಶಿನ ಶಾಸ್ತ್ರದ ಸಂಭ್ರಮದ ವೇಳೆ ದುರಂತ; ಕಾಲು ಜಾರಿ ಬಾವಿಗೆ ಬಿದ್ದ ಯುವಕ ಸಾವು*

ಪ್ರಗತಿವಾಹಿನಿ ಸುದ್ದಿ: ತಾನೊಂದು ಬಗೆದರೆ ದೈವ ಒಂದು ಬಗೆದೀತೆ ಎಂಬಂತೆ ಕಬ್ಬೂರ ಪಟ್ಟಣದ ಶೇರಿ ಕೋಡಿ ತೋಟದ ಮನೆಯಲ್ಲಿ ಎಲ್ಲವು ಅಂದುಕೊಂಡಂತೆ ಆದರೆ ಶುಕ್ರವಾರ ಅದ್ದೂರಿಯಾಗಿ ಮದುವೆ ಜರುಗುತ್ತಿತ್ತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಗುರುವಾರ ರಾತ್ರಿ 9ರ ಸುಮಾರಿಗೆ ಅರಿಸಿನ ಆಡುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು ಆದರೆ ಮದುಮಗನ ಮನೆಯ ಪಕ್ಕದ ಮನೆಯ ಯುವಕನೊಬ್ಬ ತನಗೆ ಆರಿಸಿನ ಹಚ್ಚುತ್ತಾರೆ ಎಂದು ಹೇದರಿ ಓಡುವ ಭರದಲ್ಲಿ ಕತ್ತಲಲ್ಲಿ ಮನೆಯ ಪಕ್ಕದಲ್ಲಿ ಇದ್ದ ಬಾವಿಗೆ ಕಾಲು ಜಾರಿ ಬಿದ್ದು … Continue reading *ಅರಿಶಿನ ಶಾಸ್ತ್ರದ ಸಂಭ್ರಮದ ವೇಳೆ ದುರಂತ; ಕಾಲು ಜಾರಿ ಬಾವಿಗೆ ಬಿದ್ದ ಯುವಕ ಸಾವು*