Latest

ಅರಳಿಕಟ್ಟಿಯಲ್ಲಿ ಬಸವ ಭವನದ ಲೋಕಾರ್ಪಣೆ

 

 

Home add -Advt

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಅರಳಿಕಟ್ಟಿ ಗ್ರಾಮದಲ್ಲಿ ನಿರ್ಮಿಸಿರುವ ಬಸವ ಭವನದ ಲೋಕಾರ್ಪಣೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ಗದಗ ತೋಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು, ಅರಳಿಕಟ್ಟಿ ವೀರಕ್ತಮಠದ ಶ್ರೀ ಮಠದ ಶಿವಮೂರ್ತಿ ದೇವರು, ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು, ಮಾಜಿ ಶಾಸಕ ಸಂಜಯ ಪಾಟೀಲ ಭಾಗವಹಿಸಿದ್ದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಗಾಣಗಿ, ಹೊಳೆಬಸಪ್ಪ ಹಂಜಿ, ರವಿ ಪಾರ್ವತಿ, ಸುರೇಶ ಪಾರ್ವತಿ ಹಾಗೂ ಅರಳಿಕಟ್ಟಿ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.

Related Articles

Back to top button