Latest

ಘಟಪ್ರಭ ಬಳಿ ಮಿನಿ ಬಸ್ ಪಲ್ಟಿ: 30 ಜನರಿಗೆ ಗಾಯ

 

 

    ಪ್ರಗತಿವಾಹಿನಿ ಸುದ್ದಿ, ಘಟಪ್ರಭ

ಘಟಪ್ರಭದಿಂದ ಗೋಕಾಕಕ್ಕೆ ಹೋಗುತ್ತಿದ್ದ ಖಾಸಗಿ ಲಕ್ಷುರಿ ಮಿನಿ ಬಸ್ ಬೆಳಿಗ್ಗೆ 10:30ಕ್ಕೆ ಘಟಪ್ರಭ ಸಕ್ಕರೆ ಕಾರ್ಖಾನೆ ಸಮೀಪ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

 ಕರಿ ಅಮ್ಮ ದೇವರ ಗುಡಿಯ ಹತ್ತಿರ ಈ ಘಟನೆ ನಡೆದಿದೆ. ವಾಹನದಲ್ಲಿದ್ದ ಬಹುತೇಕ ಜನರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಎಲ್ಲರನ್ನೂ ಗೋಕಾಕ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಘಟಪ್ರಭ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button