Latest

ಫೆ.18 ರಂದು ಉ. ಪ್ರದೇಶ ಉಪಮುಖ್ಯಮಂತ್ರಿ ಮೌರ್ಯ ಬೆಳಗಾವಿಗೆ

ಪ್ರಗಿತವಾಹಿನಿ ಸುದ್ದಿ, ಬೆಳಗಾವಿ :
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಫೆ.೧೮ ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ೧೮ ರಂದು ಬೆಳಗ್ಗೆ ೧೧ ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ, ೧೧.೩೦ ಕ್ಕೆ ನಗರದ ಕಾಲೇಜು ರಸ್ತೆಯ ಮಹಾತ್ಮಾ ಗಾಂಧಿ ಭವನದಲ್ಲಿ ನಡೆಯಲಿರುವ ಕರ್ನಾಟಕ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು, ಕಾರ್ಯಕರ್ತರ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೧.೪೦ ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ವಾಯುಮಾರ್ಗವಾಗಿ ಲಖನೌಗೆ ತೆರಳಲಿದ್ದಾರೆ.

Related Articles

Back to top button