Latest

ಹದಗೆಟ್ಟಿರುವ ಉಗಾರಖುರ್ದ್-ಕಾಗವಾಡ ರಸ್ತೆ

 

 

      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ಬಾಗಲಕೋಟೆ- ಸಾಂಗ್ಲಿ ಅತಾರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಉಗಾರ ಖುರ್ದದಿಂದ ಕಾಗವಾಡವರೆಗಿನ 12 ಕಿಮೀ ಪ್ರಯಾಣಿಸಲು ಒಂದು ಗಂಟೆ ತಗುಲುತ್ತಿದೆ.

ನಿರಂತರ ವಾಹನದಟ್ಟಣೆಯಿಂದ ಕೂಡಿರುವ ಈ ರಸ್ತೆ ಡಾಂಬರ್ ಗಳು ಸಂಪೂರ್ಣ ಕಿತ್ತು ಹೋಗಿವೆ. ವಾಹನ ಸವಾರರು ನಿತ್ಯ ಪರದಾಡಬೇಕಾಗಿದೆ. ಸ್ಥಳೀಯ ಶಾಸಕರಿಗೆ ಸಾಕಷ್ಟು ಬಾರಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಾಗರಿಕರು.

Related Articles

Back to top button