Latest

ಹುಕ್ಕೇರಿ ಶ್ರೀಗಳಿಗೆ “ಡಾ.ಡಿ.ಎಸ್.ಕರ್ಕಿ ಕನ್ನಡ ದೀಪ” ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ

ರಾಮದುರ್ಗ ತಾಲ್ಲೂಕು ಬಾಗೋಜಿಕೊಪ್ಪ ಹಿರೇಮಠದ 2018ರ ಸಾಲಿನ ಪ್ರತಿಷ್ಠಿತ “ಡಾ.ಡಿ.ಎಸ್.ಕರ್ಕಿ ಕನ್ನಡ ದೀಪ ಪ್ರಶಸ್ತಿ” ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀಗಳಿಗೆ ಲಭಿಸಿದೆ. ಇದೇ ಏಪ್ರಿಲ್ 19 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

Related Articles
Home add -Advt

Related Articles

Back to top button