ಪ್ರಗತಿವಾಹಿನಿ ಸುದ್ದಿ, ನಂದಗಡ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ್ ಹಾಗೂ ಕಿತ್ತೂರಿನ ಶಾಸಕ ಮಹಾಂತೇಶ ದೊಡಗೌಡರ ನಂದಗಡದಲ್ಲಿ ರಾಯಣ್ಣನ ಜ್ಯೋತಿಗೆ ಚಾಲನೆಯನ್ನು ನೀಡಿದರು.