Kannada NewsKarnataka News

ಮನೆಗೆ ಆಹ್ವಾನಿಸಿ ಶ್ರೀರಾಮ ಮಂದಿರಕ್ಕೆ 1,11,111 ರೂ. ನೀಡಿದ ವಯೋವೃದ್ದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಯೋವೃದ್ಧರೋರ್ವರು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರನ್ನು ಮನೆಗೆ ಆಹ್ವಾನಿಸಿ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ.
 ಬೆಳಗಾವಿ ಅಶೋಕ ನಗರ ನಿವಾಸಿ ಮುದಕಪ್ಪಾ ಬಾಶೆಟ್ಟಿ ಅವರು  ತಮ್ಮ  ಮೊಮ್ಮಗಳು ಶ್ರಾವ್ಯಾಳ ಮೂಲಕ  1,11,111 /- ರೂ ಚೆಕ್ ನೀಡಿದರು.
ವಿಶ್ವಹಿಂದೂ ಪರಿಷತ್ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ಬಸು ಮುರಗೋಡಿ, ನಿಖಿಲ ಕೋಳೇಕರ ಮತ್ತು ಅರುಣ ಗೌಡ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button