Kannada NewsKarnataka News

ಮನೆಗೆ ಆಹ್ವಾನಿಸಿ ಶ್ರೀರಾಮ ಮಂದಿರಕ್ಕೆ 1,11,111 ರೂ. ನೀಡಿದ ವಯೋವೃದ್ದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಯೋವೃದ್ಧರೋರ್ವರು ವಿಶ್ವಹಿಂದೂ ಪರಿಷತ್ ಕಾರ್ಯಕರ್ತರನ್ನು ಮನೆಗೆ ಆಹ್ವಾನಿಸಿ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡಿದ್ದಾರೆ.
 ಬೆಳಗಾವಿ ಅಶೋಕ ನಗರ ನಿವಾಸಿ ಮುದಕಪ್ಪಾ ಬಾಶೆಟ್ಟಿ ಅವರು  ತಮ್ಮ  ಮೊಮ್ಮಗಳು ಶ್ರಾವ್ಯಾಳ ಮೂಲಕ  1,11,111 /- ರೂ ಚೆಕ್ ನೀಡಿದರು.
ವಿಶ್ವಹಿಂದೂ ಪರಿಷತ್ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ಬಸು ಮುರಗೋಡಿ, ನಿಖಿಲ ಕೋಳೇಕರ ಮತ್ತು ಅರುಣ ಗೌಡ ಉಪಸ್ಥಿತರಿದ್ದರು.

Related Articles

Back to top button