Kannada NewsKarnataka NewsLatestPolitics

*ಸಚಿವರ ಸಹಕಾರ ಕೋರಿದ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಉಪ್ಪಾರ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಭರಮಣ್ಣ ಲಕ್ಷ್ಮಣ್ ಉಪ್ಪಾರ ಅವರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬೆಂಗಳೂರಿನ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಸಹಕಾರ ಕೋರಿದರು.

Home add -Advt

ಉಪ್ಪಾರ ಸಮಾಜ ಹಾಗೂ ನಿಗಮದ ಕಾರ್ಯಗಳ ಕುರಿತು ಅವರು ಚರ್ಚಿಸಿ, ಸಹಕಾರ ಕೋರಿದ್ದಲ್ಲದೆ, ಸಚಿವರನ್ನು ಸನ್ಮಾನಿಸಿದರು.

Related Articles

Back to top button