Kannada NewsLatest

ಮಣ್ಣು ಕುಸಿದು ನಾಲ್ವರ ಸಾವು

ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ – ತಾಲೂಕಿನ ಇಡಗುಂದಿ ಬಳಿ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ.

ತೋಟಕ್ಕೆ ಮಣ್ಣು ಹಾಕುವ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಈ ವೇಳೆ 7 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.

ಸಂತೋಷ ಡೋಯಿಪಡೆ (18), ಮಾಳು ಡೋಯಿಪಡೆ (21), ಲಕ್ಷ್ಮಿ ಡೋಯಿಪಡೆ(38) ಹಾಗೂ
ಭಾಗ್ಯಶ್ರೀ ಡೋಯಿಪಡೆ(21) ಮೃತರು.
ಪೊಲೀಸರು ಸ್ಥಳಕ್ಕೆ ತೆರಲಿದ್ದಾರೆ.

Home add -Advt

Related Articles

Back to top button