Kannada NewsLatest

ಮಣ್ಣು ಕುಸಿದು ನಾಲ್ವರ ಸಾವು

ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ – ತಾಲೂಕಿನ ಇಡಗುಂದಿ ಬಳಿ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವಿಗೀಡಾಗಿದ್ದಾರೆ.

ತೋಟಕ್ಕೆ ಮಣ್ಣು ಹಾಕುವ ಸಂದರ್ಭದಲ್ಲಿ ಗುಡ್ಡ ಕುಸಿದಿದೆ. ಈ ವೇಳೆ 7 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅವರಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ.

ಸಂತೋಷ ಡೋಯಿಪಡೆ (18), ಮಾಳು ಡೋಯಿಪಡೆ (21), ಲಕ್ಷ್ಮಿ ಡೋಯಿಪಡೆ(38) ಹಾಗೂ
ಭಾಗ್ಯಶ್ರೀ ಡೋಯಿಪಡೆ(21) ಮೃತರು.
ಪೊಲೀಸರು ಸ್ಥಳಕ್ಕೆ ತೆರಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button