Kannada NewsKarnataka News

ಸಾಲ ತಿರಿಸಲು ಮಗುವನ್ನು ಮಾರಿದ ಪಾಪಿ ತಂದೆ

ಪ್ರಗತಿವಾಹಿನಿ ಸುದ್ದಿ: ಸಾಲ ತೀರಿಸಲು ತನ್ನ 3 ತಿಂಗಳ ಗಂಡು ಮಗುವನ್ನು ತಂದೆಯೇ ಮಾರಾಟ ಮಾಡಿದ ಘಟನೆ ಕೊಲಾರ ಜಿಲ್ಲೆಯ ಬಂಗಾರಪೇಟೆ ನಗರದ ಹೊರವಲಯದ ಕೆರೆಕೋಡಿ ಗ್ರಾಮದಲ್ಲಿ ನಡೆದಿದೆ.‌

ಸೂಲಿಕುಂಟೆಯ ಪವಿತ್ರಾ ಹಾಗೂ ಶ್ರೀನಿವಾಸಪುರ ತಾಲೂಕಿನ ಮುನಿರಾಜುಗೆ 8 ವರ್ಷಗಳ ಹಿಂದೆ ಮದುವೆಯಾಗಿತ್ತು. 2023ರ ಜೂನ್‌ನಲ್ಲಿ ಗಂಡು ಮಗು ಜನಿಸಿದ್ದು, ಸ್ತ್ರೀಶಕ್ತಿ ಸಂಘದ ಸಾಲವನ್ನು ತೀರಿಸಲು ಮಗುವನ್ನು ಮಾರಾಟ ಮಾಡಿರುವುದಾಗಿ ಮುನಿರಾಜು ತಿಳಿಸಿದ್ದು, ನನಗೆ ಮಗುವನ್ನು ಕೊಡಿಸಿ ಎಂದು ತಾಯಿ ಪವಿತ್ರಾ ಕಣ್ಣೀರು ಸುರಿಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button