Kannada NewsLatest

*ಬೆಳಗಾವಿ: ಶ್ರೀಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ: ನಾಳೆ ಗಂಗಾಮತಸ್ಥರ ಸಭೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನವರಿ 21 ಶನಿವಾರದಂದು ಬೆಳಗಾವಿ ಮಹಾನಗರದಲ್ಲಿ ಜಿಲ್ಲಾ ಆಡಳಿತದ ಸಹಯೋಗದೊಂದಿಗೆ ಅತಿ ವಿಜ್ರಂಭಣೆಯಿಂದ ಶ್ರೀಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಜ.13ರಂದು ನಡೆಯಲಿದೆ.

ಶ್ರೀಶರಣರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆಯನ್ನು ನಾಳೆ ಅಂದರೆ ಶುಕ್ರವಾರ ದಿನಾಂಕ 13 ಜನವರಿ 2023 ರಂದು ಮಧ್ಯಾಹ್ನ 1:00 ಗಂಟೆಗೆ ಬೆಳಗಾವಿಯ ಸದಾಶಿವನಗರ ರೆಡ್ಡಿ ಭವನದಲ್ಲಿ ಕರೆಯಲಾಗಿದೆ ಎಂದು ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ತಿಳಿಸಿದ್ದಾರೆ.

ಚರ್ಚಿಸತಕ್ಕ ವಿಷಯಗಳು:

1) ಕುಂಭಮೇಳ
2) ಆನೆ ಮೆರವಣಿಗೆ
3) ವಿವಿಧ ಕಲಾತಂಡಗಳ ಮೆರವಣಿಗೆ
4) ವೇದಿಕೆ ಕಾರ್ಯಕ್ರಮ
5) ಪ್ರಸಾದ ವ್ಯವಸ್ಥೆ

*Breaking News – ಹುಬ್ಬಳ್ಳಿ: ಪ್ರಧಾನಿ ಮೋದಿ ರೋಡ್ ಶೋ ವೇಳೆ ಭದ್ರತಾ ವೈಫಲ್ಯ*

https://pragati.taskdun.com/hublipm-modi-road-showsecurity-failure/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button