ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ:
ಶಾಹುಸ್ಮಾರಕ ಭವನ ಕೊಡಮಾಡುವ ಶಾಹು ಪುರಸ್ಕಾರ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಲಭಿಸಿದೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಮಂತ ಶಾಹು ಮಹಾರಾಜ ಛತ್ರಪತಿ ಅವರು ಅಣ್ಣಾ ಹಜಾರೆಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಪ್ರಗತಿವಾಹಿನಿ ಸುದ್ದಿ, ಕೊಲ್ಲಾಪುರ:
ಶಾಹುಸ್ಮಾರಕ ಭವನ ಕೊಡಮಾಡುವ ಶಾಹು ಪುರಸ್ಕಾರ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಲಭಿಸಿದೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಶ್ರೀಮಂತ ಶಾಹು ಮಹಾರಾಜ ಛತ್ರಪತಿ ಅವರು ಅಣ್ಣಾ ಹಜಾರೆಗೆ ಪ್ರಶಸ್ತಿ ನೀಡಿ ಗೌರವಿಸಿದರು.