Kannada NewsKarnataka News

ಮಾಣಿಕ್ ಭಾಗ್ ಸಂಸ್ಥೆಯ ನಿರ್ದೇಶಕ ಅಶೋಕ ಮಿರ್ಜಿ ನಿಧನ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಮಾಣಿಕಭಾಗ್ ಸಂಸ್ಥೆಯ ನಿರ್ದೇಶಕರಾಗಿದ್ದ ಬೆಳಗಾವಿ ಮೂಲದ ಅಶೋಕ ಸುರೇಂದ್ರ ಮಿರ್ಜಿ (84) ನಿಧನರಾಗಿದ್ದಾರೆ.

ಅವರು ಕೊಲ್ಲಾಪುರದಲ್ಲಿ ವಾಸಿಸುತ್ತಿದ್ದು ಇತ್ತೀಚೆಗೆ ಅನಾರೋಗ್ಯಗೊಂಡಿದ್ದರು. ಶುಕ್ರವಾರ ಕೊಲ್ಲಾಪುರದಲ್ಲೇ ನಿಧನರಾಗಿದ್ದಾರೆ.

ಮೃತರಿಗೆ ನಾಲ್ವರು ಪುತ್ರಿಯರು, ಅಪಾರ ಬಂಧು ಬಳಗ ಇದ್ದಾರೆ. ಕೊಲ್ಲಾಪುರದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಅಂತ್ಯ ಸಂಸ್ಕಾರ ಜರುಗಲಿದೆ.

ಹೊಸ ವರ್ಷಾಚರಣೆ : ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ಕಾವಲು ಹೇಗಿದೆ ನೋಡಿ

https://pragati.taskdun.com/police-bandobasth-for-new-year-celebration/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button