Belagavi NewsBelgaum NewsKannada NewsKarnataka News

*ಬೆಳಗಾವಿ ಪಾಲಿಕೆ ಆಯುಕ್ತರಾಗಿ ಅಶೋಕ ದುಡಗುಂಟಿ ಅಧಿಕಾರ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಲೋಕಸಭಾ ಚುನಾವಣೆಯ ನಿಮಿತ್ತ ರಾಯಚೂರಿಗೆ ವರ್ಗಾವಣೆಯಾಗಿದ್ದ ಅಶೋಕ ದುಡಗುಂಟಿ ಗುರುವಾರ ಮತ್ತೆ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.

Home add -Advt

ಪಾಲಿಕೆಯ ಅಧಿಕಾರಿಗಳಾದ ಲಕ್ಷ್ಮೀ ಸುಳಗೇಕರ, ಸಂಜೀವ ನಾಂದ್ರೆ, ಈರಣ್ಣಾ ಚಂದರಗಿ ಸೇರಿದಂತೆ ಇನ್ನಿತರರು ದುಡಗುಂಟಿ ಅವರಿಗೆ ಸ್ವಾಗತಿಸಿದರು.

Related Articles

Back to top button