Latest

ಗೊಂಬೆ ಹೇಳುತೈತೆ…ನೀನೇ ರಾಜಕುಮಾರ…ಬೊಮ್ಮಾಯಿ ಮನೆಯಲ್ಲಿ ಸಂಭ್ರಮ ( ಅಪರೂಪದ ವೀಡಿಯೋ)

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೆನ್ನೆ ಮಂಗಳವಾರ ರಾತ್ರಿ ಶಾಸಕಾಂಗ ಪಕ್ಷದ ನಾಯಕರಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ ಆದ ಬಳಿಕ ಮನೆಯಲ್ಲಿ ಸಂಭ್ರಮವೋ ಸಂಭ್ರಮ.

ನೂತನ ಸಿಎಂ ಆಗಿ ಆಯ್ಕೆಯಾಗಿ ಮನೆಗೆ ತೆರಳುತ್ತಿದ್ದಂತೆ ಕುಟುಂಬ ಸದಸ್ಯರು ‘ಗೊಂಬೆ ಹೇಳುತೈತೆ.. ಮತ್ತೆ ಹೇಳುತೈತೆ ನೀನೇ ರಾಜಕುಮಾರ… ‘ಎಂಬ ಹಾಡನ್ನು ಹಾಡಿ ಸಂಭ್ರಮಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆ ಬಳಿಕ ಬಸವರಾಜ ಬೊಮ್ಮಾಯಿ ಅವರು ಕುಟುಂಬದ ಜತೆ ಕಳೆದ ಸಂಭ್ರಮದ ಕ್ಷಣ ಇಲ್ಲಿದೆ….. ಕ್ಲಿಕ್ ಮಾಡಿ

https://youtube.com/shorts/VNbNAQ9FAzE?feature=share

Home add -Advt

 

ನೂತನ ಮುಖ್ಯಮಂತ್ರಿಯಿಂದ ಮಹತ್ವದ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button