ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಆಡಳಿತಾತ್ಮಕ ನ್ಯಾಯ ಮಂಡಳಿಗೆ ನ್ಯಾಯಾಧೀಶರ ನೇಮಕವಾಗಿದೆ.
ಟಿ.ನಾರಾಯಣ ಸ್ವಾಮಿ ನೇಮಕವಾಗಿದ್ದು, ಮತ್ತೆ ಕೆಎಟಿ ಕಾರ್ಯಾರಂಭ ಮಾಡಲಿದೆ.
ನ್ಯಾಯಾಧೀಶರಿಲ್ಲದೆ ಕೆಎಟಿ ಪೀಠ ಆರಂಭವಾಗಿ ಕೆಲವೇ ದಿನದಲ್ಲಿ ಸ್ಥಗಿತವಾಗಿತ್ತು.
ಜೂನ್ 24ರಂದು ಅವರು ಅಧಿಕಾರ ವಹಿಸಿಕೊಳ್ಳುವರು.