Kannada NewsKarnataka NewsLatest

ಬೆಳಗಾವಿ ಕೆಎಟಿಗೆ ನ್ಯಾಯಾಧೀಶರ ನೇಮಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿ ಆಡಳಿತಾತ್ಮಕ ನ್ಯಾಯ ಮಂಡಳಿಗೆ ನ್ಯಾಯಾಧೀಶರ ನೇಮಕವಾಗಿದೆ.

ಟಿ.ನಾರಾಯಣ ಸ್ವಾಮಿ ನೇಮಕವಾಗಿದ್ದು, ಮತ್ತೆ ಕೆಎಟಿ ಕಾರ್ಯಾರಂಭ ಮಾಡಲಿದೆ.

ನ್ಯಾಯಾಧೀಶರಿಲ್ಲದೆ ಕೆಎಟಿ ಪೀಠ ಆರಂಭವಾಗಿ ಕೆಲವೇ ದಿನದಲ್ಲಿ ಸ್ಥಗಿತವಾಗಿತ್ತು.

ಜೂನ್ 24ರಂದು ಅವರು ಅಧಿಕಾರ ವಹಿಸಿಕೊಳ್ಳುವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button