Kannada NewsKarnataka NewsLatest

ಧನ್ಯಕುಮಾರ ತವನಪ್ಪಾ ದೇಸಾಯಿ ನಿಧನ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:   ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಬೆಳಗಾವಿಯ ಪ್ರಸಿದ್ದ ಸಿಮೆಂಟ್ ಮತ್ತು ಸ್ಟೀಲ್ ವ್ಯಾಪಾರಸ್ಥ ಧನ್ಯಕುಮಾರ ತವನಪ್ಪಾ ದೇಸಾಯಿ (73)  ಶುಕ್ರವಾರ ನಿಧನರಾದರು.

ಪತ್ನಿ, ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಬಳಗವನ್ನು  ಅಗಲಿದ್ದಾರೆ.

Related Articles

Back to top button