Belagavi NewsBelgaum NewsKannada NewsKarnataka News

*ನಿಧನ ವಾರ್ತೆ*

ನಿಧನ ವಾರ್ತೆ
ಬೆಳಗಾವಿ : ಬೆಳಗಾವಿಯ ಬಸವಣ ಗಲ್ಲಿ ನಿವಾಸಿ ಹಾಗೂ ಹಿರಿಯ ಪತ್ರಕರ್ತ ಕುಂತಿನಾಥ ಕಲಮನಿ ಇವರ ತಾಯಿಯವರಾದ ಶ್ರೀಮತಿ ಸುರೇಖಾ ಶ್ರೀಮಂಧರ ಕಲಮನಿ ( ವ.80) ಇವರು ಬುಧವಾರ ರಾತ್ರಿ 9 ಗಂಟೆಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮೃತರು ತಮ್ಮ ಹಿಂದೆ ಓರ್ವ ಪುತ್ರ.ಸೊಸೆ ಮೂವರು ಪುತ್ರಿಯವರು , ಮೊಮ್ಮಕ್ಕಳು ಸೇರಿಂದತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ ‌.
ಮೃತರ ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 9 ಗಂಟೆಗೆ ಸದಾಶಿವ ನಗರದ ಸ್ಮಶಾನ ಭೂಮಿಯಲ್ಲಿ ನೆರವೇರಲಿದೆ.

Home add -Advt

Related Articles

Back to top button