Karnataka News

ಶಿರಸಿ: ನೀರಿನಲ್ಲಿ ಮುಳುಗಿ ವಿದ್ಯಾರ್ಥಿನಿ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಶಿರಸಿ: 8ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ನೀರಿನಲ್ಲಿ ಮುಳುಗಿ ಬುಧವಾರ ಸಾವಿಗೀಡಾಗಿದ್ದಾಳೆ.

ಶಿರಸಿ ತಾಲೂಕಿನ ಕಾನಳ್ಳಿಯ ಧನ್ಯಾ ಗೌಡ ಕಂಚಾಳ (14) ಮಾಣಿ ಹೊಳೆಯಲ್ಲಿ ಮುಳುಗಿ ಸಾವಿಗೀಡಾಗಿದ್ದಾಳೆ. ಈಕೆ ತಾಲೂಕಿನ ಹೆಗಡೆಕಟ್ಟಾದ ಶ್ರೀಗಜಾನನ ಸೆಕೆಂಡರ್ ಸ್ಕೂಲ್ ನಲ್ಲಿ ಓದುತ್ತಿದ್ದಳು.

ವಿದ್ಯಾರ್ಥಿನಿಯ ಸಾವಿಗೆ ಹೈಸ್ಕೂಲ್ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.

https://pragati.taskdun.com/the-number-of-airstrike-victims-is-more-than-100/

Home add -Advt

Related Articles

Back to top button