Latest

ಕೋವಿಡ್ ಗೆ ಬಲಿಯಾದ ಬಿಜೆಪಿ ಶಾಸಕಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ರಾಜಸ್ತಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಹಲವುದಿನಗಳಿಂದ ಕೊರೊನಾ ಸೊಂಕಿನಿಂದ ಬಳಲುತ್ತಿದ್ದ ಕಿರಣ್ ಮಹೇಶ್ವರಿ, ಗುರುಗ್ರಾಮದಲ್ಲಿರುವ ವೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಇದೀಗ ಕಿರಣ್ ಮೃತಪಟ್ಟಿದ್ದಾರೆ.

ಕಿರಣ್ ಮಹೇಶ್ವರಿ ರಾಜಸ್ತಾನದ ರಜಸಮಂಡ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

Home add -Advt

Related Articles

Back to top button