Kannada NewsKarnataka News

ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಜಗದೀಶ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಜಗದೀಶ ಗೌಡಪ್ಪ ಪಾಟೀಲ ಗೆಲುವನ್ನು ಸಾಧಿಸಿದ್ದಾರೆ.

 ರಾಜ್ಯ ಪರಿಷತ್ ಸ್ಥಾನಕ್ಕೆ  ಲಗಮಣ್ಣ ಪಂಗಣ್ಣವರ ಆಯ್ಕೆಯಾಗಿದ್ದು, ನೌಕರರ ಸಂಘದ ಖಜಾಂಚಿ ಸ್ಥಾನಕ್ಕೆ  ಶ್ರವಣ ರಾಣವ್ವಗೋಳ  ಆಯ್ಕೆಯಾಗಿದ್ದಾರೆ.  ಈ ಸಲ ಅತಿ ತುರುಸಿನ ಚುನಾವಣೆ ನಡೆದಿತ್ತು. ಬಹುಮತದೊಂದಿಗೆ  ಜಗದೀಶಗೌಡ ಪಾಟೀಲ ಇವರ ಗುಂಪು ಮತ್ತೆ ಸಂಘದ ಚುಕ್ಕಾಣೆ ಹಿಡಿದಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button